Download Now Banner

This browser does not support the video element.

ಹಾವೇರಿ: ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯ ಕೈಯಲ್ಲಿದ್ದ ಬಂಗಾರದ ಬಳೆ ಕಳ್ಳತನ

Haveri, Haveri | Sep 7, 2025
ನಗರದಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ಹತ್ತುವ ವೇಳೆ ಗಣಜೂರು ಗ್ರಾಮದ ರತ್ನವ್ವ ಎಂಬ ಮಹಿಳೆಯ ಕೈಯಲ್ಲಿದ್ದ ಬಂಗಾರದ ಬಾಳೆಯನ್ನ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಘಟನೆ ಭಾನುವಾರ ನಡೆದಿದೆ.
Read More News
T & CPrivacy PolicyContact Us