Download Now Banner

This browser does not support the video element.

ಚಳ್ಳಕೆರೆ: ಜೀವನದಲ್ಲಿ ಕಷ್ಟುಗಳು ಬಂದರೂ ಗುರಿ ಮರಿಯಬಾರದು; ನಗರದಲ್ಲಿ ಶಾಸಕ ಟಿ.ರಘುಮೂರ್ತಿ

Challakere, Chitradurga | Sep 7, 2025
ಎಷ್ಟೇ ಕಷ್ಟಗಳು ಬಂದರೂ ಸಹ ವಿದ್ಯಾರ್ಥಿಗಳು ನಿಮ್ಮ ಗುರಿ ಮರಿಯಬಾರದು ಎಂದು ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ನಡೆದ ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಹಾಗು ನಿವೃತ್ತ ನೌಕರರಿಗೆ, ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದಾರಿಯಲ್ಲಿ ಹೋಗುವಾಗ ಕಲ್ಲು, ಮುಳ್ಳು, ಬಂಡೆಗಳು ದಾಟಿಕೊಂಡು ಹೋಗುತ್ತೇವೆ ಹಾಗೇ ಕಷ್ಟಗಳನ್ನು ಎದುರಿಸಬೇಕು ಎಂದರು.ಈ ವೇಳೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಮುರುಳಿಧರ್, ಉಪಾಧ್ಯಕ್ಷೆ ಕವಿತಾ ಇದ್ದರು.
Read More News
T & CPrivacy PolicyContact Us