Download Now Banner

This browser does not support the video element.

ಹಾನಗಲ್: ಪಟ್ಟಣದಲ್ಲಿ ಸರ್ಕಲ್ ಕಾ ರಾಜಾ ಗಣೇಶ ವಿಸರ್ಜನಾ ವೇಳೆ ಸಿಹಿ ಹಂಚಿ ಪ್ರಾರ್ಥಿಸಿ ಕೋಮು ಸೌಹಾರ್ದತೆ ಮೆರೆದೆ ಮುಸ್ಲಿಂ ಯುವಕರು

Hangal, Haveri | Sep 5, 2025
ಪಟ್ಟಣದಲ್ಲಿ ಭೋವಿ ವಡ್ಡರ ಸಮಾಜದ ಸರ್ಕಲ್ ಕಾ ರಾಜಾ ಗಣೇಶ ವಿಸರ್ಜನಾ ವೇಳೆ ಮುಸ್ಲಿಂ ಯುವಕರು ವಿಶೇಷ ಪ್ರಾರ್ಥನೆ ಸಲ್ಲಿಸಿ ಸಿಹಿ ಹಂಚುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಯುವಕರ ಕಾರ್ಯಕ್ಕೆ ಮೆಚ್ಚುಗೆ ಕೇಳಿ ಬಂದಿವೆ.
Read More News
T & CPrivacy PolicyContact Us