Download Now Banner

This browser does not support the video element.

ರಾಮನಗರ: ಬಿಡದಿ ಭಾಗದಲ್ಲಿ ಸೆಪ್ಟೆಂಬರ್ 14 ರಂದು ವಿದ್ಯುತ್ ವ್ಯತ್ಯಯ, ನಗರದ ಬೆಸ್ಕಾಂ ಪ್ರಕಟಣೆ.

Ramanagara, Ramanagara | Sep 13, 2025
ರಾಮನಗರ -- ಬಿಡದಿ ವಿದ್ಯುತ್ ಸ್ವೀಕರಣ ಕೇಂದ್ರದ ಮಾರ್ಗದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಬೇಕಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14 ರಂದು. ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ ಎಂದು ಶನಿವಾರ ಬೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 14 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಬಿಡದಿ ಹೋಬಳಿಯ, ಶಾನುಮಂಗಲ, ಗೊಲ್ಲರಪಾಳ್ಯ, ಕೊಡಿಯಾಲ ಕರೇನಹಳ್ಳಿ, ತಾಳಗುಪ್ಪೆ, ಚಿನ್ನೇಗೌಡನದೊಡ್ಡಿ, ಚಿಕ್ಕಕುಂಟನಹಳ್ಳಿ, ಅಂಚಿಪುರ,
Read More News
T & CPrivacy PolicyContact Us