Download Now Banner

This browser does not support the video element.

ಹುಬ್ಬಳ್ಳಿ ನಗರ: ನಗರದಲ್ಲಿ ಸುರಿದ ಬಾರೀ ಮಳೆ:ರಸ್ತೆಯ ಮೇಲೆ ಹರಿದ ಚರಂಡಿ ನೀರು- ಸಾರ್ವಜನಿಕರಿಗೆ ಕಿರಿಕಿರಿ

Hubli Urban, Dharwad | Sep 12, 2025
ಹುಬ್ಬಳ್ಳಿ: ನಿರಂತರ ಸುರಿದ ಬಾರೀ ಮಳೆಯಿಂದಾಗಿ ನಗರದ ದಾಜೀಬಾನ್ ಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನದ ಎದುರಿಗಿನ ರಾಜುಕಾಲುವೆ ತುಂಬಿ ಹರಿದ ಪರಿಣಾಮ ಚರಂಡಿ ನೀರೆಲ್ಲಾ ಮುಖ್ಯ ರಸ್ತೆಯಲ್ಲಿ ಹರಿದು ದುರ್ನಾತ ಬೀರಿ ತ್ಯಾಜ್ಯವೆಲ್ಲಾ ರಸ್ತೆಯಲ್ಲಿ ನಿಂತಿದ್ದು ಕಂಡು ಬಂದಿತು. ಇನ್ನು ರಸ್ತೆಯ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
Read More News
T & CPrivacy PolicyContact Us