Download Now Banner

This browser does not support the video element.

ಹಾಸನ: ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್ ಅರ್ಹರು: ನಗರದಲ್ಲಿ ಕಾಂಗ್ರೆಸ್ ಮಾಧ್ಯಮ ವಕ್ತಾರ ದೇವರಾಜೇಗೌಡ

Hassan, Hassan | Sep 2, 2025
ಹಾಸನ: ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ಮೈಸೂರು ದಸರ ಉತ್ಸವದ ಉದ್ಘಾಟನೆಗೆ ಹಾಸನದ ವಕೀಲರು ಹಾಗೂ ಲೇಖಕಿಯು ಆದ ಭಾನು ಮುಸ್ತಾಕ್ ರವರನ್ನು ಸರ್ಕಾರವು ಆಹ್ವಾನಿಸಿರುವುದು ನ್ಯಾಯ ಸಮ್ಮತವಾಗಿದೆ. ಸರ್ಕಾರದ ನಡೆಯನ್ನು ನಮ್ಮ ಪಕ್ಷ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಭಾನು ಮುಸ್ತಾಕ್ ರವರು ರಚಿಸಿದ ಕನ್ನಡದ ಸಾಹಿತ್ಯವು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ “ಬುಕರ್ ಪ್ರಶಸ್ತಿ"ಯನ್ನು ಗಳಿಸಲು ಕಾರಣವಾಗಿದೆ. ಸದರಿ ಸಾಃಹಿತ್ಯವನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡಿದ ದೀಪಾ ಬಸ್ತಿ ರವರು ಕೂಡ ಈ ಪ್ರಶಸ್ತಿಗೆ ಭಾಜನರಾಗಿರುತ್ತಾರೆ ಎಂದರು.
Read More News
T & CPrivacy PolicyContact Us