Download Now Banner

This browser does not support the video element.

ಕೊಪ್ಪ: ಗೌರಿ ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಬಂದಿಳಿದವು ಆಪರೇಷನ್ ಸಿಂಧೂರ್ ಅಸ್ತ್ರಗಳು..!.. ಕೊಪ್ಪದಲ್ಲಿ ಏನಾಯ್ತು..!?.

Koppa, Chikkamagaluru | Sep 1, 2025
ದೇಶದಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಭಕ್ತ ಸಮೂಹ ಆಚರಿಸಿದೆ, ಹಲವೇಡೆ ಗಣೇಶ ಮೂರ್ತಿಯನ್ನು ನಾನಾ ರೀತಿಯಲ್ಲಿ ಟ್ಯಾಬ್ಲೋ ಮಾಡಿ ಗಲ್ಲಿ ಗಲ್ಲಿಗಳಲ್ಲಿ ಓಡ್ಡೋಲಗದಿಂದ ಸುತ್ತಿಸಿ ಜಲ‌ಮೂಲದಲ್ಲಿ ವಿಸರ್ಜಿಸ್ತಾ ಇದ್ದಾರೆ,ಇದರ ನಡುವೆ ಚಿಕ್ಕಮಗಳೂರಿನ ಕೊಪ್ಪದ ಮೇಗಲ ಪೇಟೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಭಿನ್ನ ರೀತಿಯ ಟ್ಯಾಬ್ಲೋ ನೋಡುಗರ ಗಮನ ಸೆಳೆಯಿತು. ಗ್ರಾಮದಲ್ಲಿ 36 ವರ್ಷಗಳಿಂದ ಗಣೇಶನನ್ನು ಕೂರಿಸಿಕೊಂಡು ಬರುತ್ತಿದ್ದು, ಪ್ರತಿ ವರ್ಷ ನಾನಾ ಥೀಮ್ ನೊಂದಿಗೆ ಟ್ಯಾಬ್ಲೋ ರಚಿಸಿಕೊಂಡು ಬರ್ತಾ ಇದ್ದಾರೆ,ಅದೇ ಮಾದರಿಯಲ್ಲಿ ಈ ಬಾರಿ ಆಪರೇಷನ್ ಸಿಂಧೂರ್ ಟ್ಯಾಬ್ಲೊ ರಚಿಸಿ ಗಣೇಶನ್ನ ರಾಜಬೀದಿಯಲ್ಲಿ ಮೆರವಣಿಗೆ ಮಾಡಿ ವಿಸರ್ಜಿಸಿದ್ರು..ಇನ್ನು ಮಹಿಳೆಯರು ಮಕ್ಕಳು ಎನ್ನದೇ ವಾಲಗದ ಸದ್ದಿಗೆ ಹೆಜ್ಜ
Read More News
T & CPrivacy PolicyContact Us