Download Now Banner

This browser does not support the video element.

ಹುನಗುಂದ: ಹುನಗುಂದ ವಿಜಯ ಮಹಾಂತೇಶ ಬ್ಯಾಂಕಿನ ೬೪ ನೇ ಸರ್ವಸಾಧಾರಣ ಸಭೆ ಯಶಸ್ವಿ

Hungund, Bagalkot | Sep 13, 2025
ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನ ೬೪ ನೇ ಸರ್ವಸಾಧಾರಣ ಸಭೆ ಸೆ ೧೩ ಮಧ್ಯಾಹ್ನ ೧೨ ಗಂಟೆಗೆ ಶನಿವಾರದಂದು ನಡೆಯಿತು. ಬ್ಯಾಂಕಿನ ಸಾವಿರಾರು ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು ಅಧ್ಯಕ್ಷತೆಯನ್ನು ಬ್ಯಾಂಕ್ ಅಧ್ಯಕ್ಷೆ ಶಕುಂತಲಾ ಗಂಜಿಹಾಳ ವಹಿಸಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟರು ಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರು ಮತ್ತು ನಿರ್ದೇಶಕರು ಪಾಲ್ಗೊಂಡಿದ್ದರು.
Read More News
T & CPrivacy PolicyContact Us