Download Now Banner

This browser does not support the video element.

ಚಿಕ್ಕಮಗಳೂರು: ಖಗ್ರಾಸ ರಕ್ತ ಚಂದ್ರ ಗ್ರಹಣ ಹಿನ್ನೆಲೆ ಕಾಫಿ ನಾಡಿನ ಸುಪ್ರಸಿದ್ಧ ದೇಗುಲಗಳು ಬಂದ್..!. ಎಲ್ಲೆಲ್ಲಿ ಏನೇನು ವಿಶೇಷ, ಇಲ್ಲಿದೆ ನೋಡಿ..!.?

Chikkamagaluru, Chikkamagaluru | Sep 6, 2025
ಭಾನುವಾರ ಸಂಭವಿಸಲಿರುವ ಖಗ್ರಾಸ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ದೇವಾಲಯಗಳು ರಾತ್ರಿ ಪ್ರಸಾದ ಸೇವೆ ಬಂದ್ ಮಾಡಲಿದೆ. ಭಾನುವಾರ ರಾತ್ರಿ ಹೊರನಾಡು ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ದೇವಾಲಯದಲ್ಲಿ ರಾತ್ರಿ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನದವರೆಗೆ ಮಾತ್ರ ಅನ್ನದಾನದ ವ್ಯವಸ್ಥೆ ಇರುತ್ತದೆಯೆಂದು ತಿಳಿದು ಬಂದಿದೆ. ಶೃಂಗೇರಿ ಶಾರದಾಂಬೆ ಹಾಗೂ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ರಾತ್ರಿಯವರೆಗೂ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಹೊರನಾಡು, ಶೃಂಗೇರಿ ಕಿಗ್ಗಾದ ವೃಷ್ಯ ಶೃಂಗೇಶ್ವರ, ಕಳಸದ ಈಶ್ವರನ ಸನ್ನಿಧಿಯಲ್ಲಿ ಗ್ರಹಣ ಆರಂಭದಿಂದ ಅಂತ್ಯದವರೆಗೂ ದೇವರಿಗೆ ಜಲಾಭಿಷೇಕ ಮಾಡಲಾಗುತ್ತದೆ. ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಭಾನುವಾರ ರಾತ್ರಿ 8.
Read More News
T & CPrivacy PolicyContact Us