Download Now Banner

This browser does not support the video element.

ಸೇಡಂ: ನಗರದಲ್ಲಿ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ

Sedam, Kalaburagi | Sep 19, 2025
ಕರವೇ ಕಾರ್ಯಕರ್ತರು ನಿನ್ನೆ ಹಿಡಿಎ ಕಚೇರಿ ಮುಂದೆ ಕಣ್ಣಿ ಮಾರ್ಕೆಟ್ ಬಳಿಯ ತರಕಾರಿ ಕಟ್ಟಡದ ಮೇಲೆ ಕನ್ನಡ ನಾಮಪಲಕ ತೆಗೆಯಲಾಗಿದೆ ಎಂದು ಜಿಡಿಎ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು,ಈ ಸಂದರ್ಭದಲ್ಲಿ ಜಿಡಿಎ ಕಮಿಷನರ್ ಹಾಗೂ PWD ಎಸ್ ಸಿ ಅವರ ಮುಖಕ್ಕೆ ಮಸಿ ಬಳಿದ ಆರೋಪ ಹಿನ್ನೆಲೆ ಇಂದು ಪ್ರತಿಭಟನೆ ಮಾಡಿದರು. ತಪ್ಪಿದಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದರು.ಸೆ.19 ರಂದು ಪ್ರತಿಭಟನೆ ಮಾಡಲಾಗಿದೆ
Read More News
T & CPrivacy PolicyContact Us