Download Now Banner

This browser does not support the video element.

ಹಿರೇಕೆರೂರು: ಹಂಸಬಾವಿ ಟೋಲ್ ನಲ್ಲಿ ಸ್ಥಳೀಯರಿಗೆ ಪೀ ಇಲ್ಲದೆ ಬಿಡುವಂತೆ ಕರವೇ ಅಗ್ರಹ

Hirekerur, Haveri | Sep 13, 2025
ಹಂಸಬಾವಿ ಗ್ರಾಮದ ಬಳಿ ಇರುವ ಟೋಲ್ ನಲ್ಲಿ ಸ್ಥಳೀಯರಿಗೆ ಯಾವುದೇ ಪೀ ಇಲ್ಲದೆ ಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದರು. ಈ ಸಮಯದಲ್ಲಿ ಕರವೇ ಜಿಲ್ಲಾಧ್ಯಕ್ಷ ಗಿರೀಶ್ ಬಾರ್ಕಿ ಮಾತನಾಡಿದರು.
Read More News
T & CPrivacy PolicyContact Us