Download Now Banner

This browser does not support the video element.

ಕಲಬುರಗಿ: ರೈತರಿಗೆ ಕೋರ್ಟ್ ಮುಖಾಂತರ ಪರಿಹಾರ ಹಣ ನೀಡುವಂತೆ ನಗರದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ

Kalaburagi, Kalaburagi | Sep 2, 2025
ನಗರದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಹೋರಾಟಗಾರರು,ಈ ಸಂದರ್ಭದಲ್ಲಿ ಜಿಲ್ಲೆಯ ಬಡಣ್ಣೆತ್ತೋರಾ ಹಾಗೂ ಅಮರ್ಜಾ ಯೋಜನೆಯ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಹಣ ಬಂದಿದ್ದು, ಕೋರ್ಟ್ ಆದೇಶದ ಪ್ರಕಾರ ಪರಿಹಾರ ಹಣ ಕೋರ್ಟ್ ಮುಖಾಂತರ ರೈತರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ.ಸೆ..2 ರಂದು ಮನವಿಯ ನೀಡಿದ್ದಾರೆ
Read More News
T & CPrivacy PolicyContact Us