ಹಾವೇರಿಯ ಭಗವಾನ್ ಶ್ರೀ ೧೦೦೮ ನೇಮಿನಾಥ್ ಜೈನಮಂದಿರದಲ್ಲಿ ಅಗಸ್ಟ್ ೨೮ ರಿಂದ ದಶಲಕ್ಷಣ ಮಹಾಪರ್ವ ಆಚರಿಸಲಾಗುತ್ತಿದೆ. ಆರನೇಯ ದಿನವಾದ ಮಂಗಳವಾರ ಉತ್ತಮ ಸಂಯಮ ಧರ್ಮ ಆಚರಣೆ ಮಾಡಲಾಯಿತು. ಬೆಳಿಗ್ಗೆ ೮ ಗಂಟೆಗೆ ಆಚಾರ್ಯ ಪರಮೇಷ್ಠಿ ವಿಧಾನ ಪೂಜೆ ನಡೆಯಿತು. ದಿನಾಂಕ ೦೭-೦೯-೨೦೨೫ ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಸದಿಯಲ್ಲಿ ನಡೆಯಲಿವೆ