Download Now Banner

This browser does not support the video element.

ಮೈಸೂರು: ಗ್ರಹಣ ಹಿನ್ನೆಲೆಯಲ್ಲಿ ನಗರದಲ್ಲಿ ದೇವಸ್ಥಾನ ಶುದ್ದಿ ಕಾರ್ಯ, ಪುಣ್ಯಹ, ನವಗ್ರಹ ಶಾಂತಿ ಹೋಮ, ಚಂದ್ರ ಗ್ರಹಣ ಶಾಂತಿ ಹೋಮ

Mysuru, Mysuru | Sep 8, 2025
ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಗ್ರಹಣ ಹಿನ್ನೆಲೆಯಲ್ಲಿ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ ದೇವಸ್ಥಾನ ಶುದ್ದಿ ಕಾರ್ಯ, ಪುಣ್ಯಹ, ನವಗ್ರಹ ಶಾಂತಿ ಹೋಮ, ಚಂದ್ರ ಗ್ರಹಣ ಶಾಂತಿ ಹೋಮ, ಗಣಪತಿ ಹೋಮ ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
Read More News
T & CPrivacy PolicyContact Us