Download Now Banner

This browser does not support the video element.

ಇಳಕಲ್‌: ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬದ ಅಂಗವಾಗಿ ನಗರದಲ್ಲಿ ಪೋಲಿಸರಿಂದ ಪಥಸಂಚಲನ

Ilkal, Bagalkot | Aug 26, 2025
ಗಣೇಶ ಉತ್ಸವ ಹಾಗೂ ಈದ್-ಮಿಲಾದ್ ಹಬ್ಬಗಳ ಅಂಗವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಾಗೂ ಸಾರ್ವಜನಿಕರಲ್ಲಿ ಭದ್ರತೆಯ ಭಾವನೆ ಮೂಡಿಸುವ ಸಲುವಾಗಿ ಇಳಕಲ್ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನ ಅಗಸ್ಟ ೨೬ ಸಾಯಂಕಾಲ ೬ ಗಂಟೆಗೆ ನಡೆಸಿದರು. ಪಥ ಸಂಚನದ ನೇತೃತ್ವವನ್ನು ಪಿಎಸ್‌ಐ ಮಂಜುನಾಥ ಪಾಟೀಲ, ಮಲ್ಲಿಕಾರ್ಜುನ ಸತ್ತಿಗೌಡರ ವಹಿಸಿದ್ದರು. \
Read More News
T & CPrivacy PolicyContact Us