Download Now Banner

This browser does not support the video element.

ಧಾರವಾಡ: ಧಾರವಾಡದ ನುಗ್ಗಿಕೇರಿಯ ಶ್ರೀ ಹಣಮಂತ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಶಾಸಕ ಎನ್. ಎಚ್.ಕೋನರಡ್ಡಿ

Dharwad, Dharwad | Aug 23, 2025
ಧಾರವಾಡ ನಗರದಲ್ಲಿ ನೆಲೆಸಿರುವ ನುಗ್ಗಿಕೇರಿಯ ಶ್ರೀ ಹನುಮಂತ ದೇವಸ್ಥಾನಕ್ಕೆ ಶಾಸಕ ಎನ್.ಎಚ್.ಕೋನರಡ್ಡಿ ಅವರು ಭೇಟಿ ನೀಡಿ ನಾಡಿನ ಜನರ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು. ‌ಈ ವೇಳೆ ಸ್ಥಳೀಯರು ಇದ್ದರು.
Read More News
T & CPrivacy PolicyContact Us