Download Now Banner

This browser does not support the video element.

ಯಲ್ಲಾಪುರ: ಕುಂಬ್ರಿ ಗುಡ್ಡೆ ಯಲ್ಲಿ ಬಿಜೆಪಿಯಿಂದ ಬೆಳೆ ಸಮೀಕ್ಷೆ

Yellapur, Uttara Kannada | Sep 13, 2025
ಯಲ್ಲಾಪುರ: ಬಿಜೆಪಿ ಮಂಡಲ ದಿಂದ ಕುಂಬ್ರಿಗುಡ್ಡೆ ಪರಮೇಶ್ವರ ಹೆಗಡೆ, ಅವರ ತೋಟಕ್ಕೆ ಬೇಟಿ ನೀಡಿ ಬೆಳೆ ಹಾನಿ ಅಂದಾಜು ಸಮೀಕ್ಷೆ ಮಾಡಲಾಯಿತು. ಈ‌ ಸಂಧರ್ಭದಲ್ಲಿ ರಾಜ್ಯ ವಕ್ತಾರ ರಾದ ಹರಿಪ್ರಕಾಶ ‌ಕೋಣೆಮನೆ ಮತ್ತು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರಾದ ರಮೇಶ ನಾಯ್ಕ ಮತ್ತು ಮಂಡಳ ಅಧ್ಯಕ್ಷ ರಾದ ಪ್ರಸಾದ‌ಹೆಗಡೆ,ಜಿಲ್ಲಾ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅಲ್ಲಯ್ಯನವರಮಠ,ಮತ್ತು ಮಂಡಳ ಪ್ರಧಾನ ಕಾರ್ಯದರ್ಶಿ ನಟರಾಜ ಗೌಡ,ಇತರರು ಇದ್ದರು.
Read More News
T & CPrivacy PolicyContact Us