Download Now Banner

This browser does not support the video element.

ಯಲ್ಲಾಪುರ: ಕಾನೂರು ಜಲಪಾತದಲ್ಲಿ ನೀರುಪಾಲಾಗಿದ್ದ ವಿದ್ಯಾರ್ಥಿ ಮೃತದೇಹ ಪತ್ತೆ

Yellapur, Uttara Kannada | Sep 24, 2025
ಯಲ್ಲಾಪುರ : ಕಾನೂರು ಜಲಪಾತ ದಲ್ಲಿ ಆಯತಪ್ಪಿ ಬಿದ್ದು ನೀರುಪಾಲಾಗಿದ್ದ ವಿದ್ಯಾರ್ಥಿ ಮೃತದೇಹ ಪತ್ತೆ ಯಲ್ಲಾಪುರ : ತಾಲೂಕಿನ ವಜ್ರಳ್ಳಿ ಸಮೀಪದ ಕಾನೂರು ಜಲಪಾತದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿಯ ಶವ ಬುಧವಾರ ಪತ್ತೆಯಾಗಿದೆ.ಸ್ನೇಹಿತರೊಂದಿಗೆ ಕಾನೂರು ಜಲಪಾತ ಕ್ಕೆ ತೆರಳಿದ್ದಹಳಿಯಾಳದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಧಾರವಾಡ ಶ್ರೀ ನಗರದ ಸುಹೇಲ್ ಸೈಯ್ಯದ ಶೇಖ್ (21) ಆಯತಪ್ಪಿ ನೀರಿಗೆ ಬಿದ್ದು ಮಂಗಳವಾರ ನಾಪತ್ತೆಯಾಗಿದ್ದನು. ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ರಾತ್ರಿಯಿಡೀ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬುಧವಾರ ಬೆಳಿಗ್ಗೆ ಪುನಃ ಶೋ
Read More News
T & CPrivacy PolicyContact Us