Download Now Banner

This browser does not support the video element.

ಆಳಂದ: ಕಿಣ್ಣಿಸುಲ್ತಾನ್ ಹೊಸ ಸೇತುವೆ ಬಳಿ ದಾರುಣ ದುರಂತ: ಬೈಕ್ ಸವಾರ ಕಬ್ಬಿಣದ ಸಲಾಕೆಗೆ ಢಿಕ್ಕಿ, ಸ್ಥಳದಲ್ಲೇ ಸಾವು

Aland, Kalaburagi | Aug 26, 2025
ಕಲಬುರಗಿ: ಆಳಂದ ತಾಲ್ಲೂಕಿನ ಕಿಣ್ಣಿಸುಲ್ತಾನ್ ಹೊಸ ಸೇತುವೆ ಬಳಿ ಮಂಗಳವಾರ ರಾತ್ರಿ 9-30 ರ ಸುಮಾರಿಗೆ ಬೈಕ್‌ ಸವಾರ ಕಬ್ಬಿಣದ ಸಲಾಕೆಗೆ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ತಡಕಲ್ ಗ್ರಾಮದ ಮಹೇಶ್‌ ರಾಜು ನೈಕೋಡಿ (26) ಎಂದು ಗುರುತಿಸಲಾಗಿದೆ. ಭಾರೀ ಮಳೆಯ ನಡುವೆ ಆಳಂದದಿಂದ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More News
T & CPrivacy PolicyContact Us