Download Now Banner

This browser does not support the video element.

ಬೀದರ್: ಮಳೆಗೆ ಬೆಳೆಗಳು ಜಲಾವೃತ, ಚಿಲ್ಲರ್ಗಿ ಜಮೀನುಗಳಿಗೆ ಪೌರಾಡಳಿತ ಸಚಿವ ರಹೀಮ್ ಖಾನ್ ಭೇಟಿ

Bidar, Bidar | Aug 23, 2025
ಬೀದರ್ - ಶನಿವಾರ ಮಧ್ಯಾಹ್ನ 12 ಗಂಟೆಗೆ ತಾಲುಕಿನ ಚಿಲ್ಲರ್ಗಿ ಶಿವಾರದ ಜಮೀನುಗಳಿಗೆ ಪೌರಾಡಳಿತ ಸಚಿವ ರಹೀಮ್ ಖಾನ್ ಭೇಟಿ ನೀಡಿ ಹಾಳಾಗಿರುವ ಬೆಳೆಗಳನ್ನು ವೀಕ್ಷಿಸಿದರು.
Read More News
T & CPrivacy PolicyContact Us