Download Now Banner

This browser does not support the video element.

ಕಲಬುರಗಿ: ಭೀಮಾ ನದಿ ಪ್ರವಾಹ; ಗಾಣಗಾಪುರ, ಘತ್ತರಗಾ ಭಕ್ತರು ಪ್ರವಾಸ ಮುಂದೂಡುವಂತೆ ಡಿಸಿ ಫೌಜೀಯಾ ತರನ್ನುಮ್ ಮನವಿ

Kalaburagi, Kalaburagi | Aug 22, 2025
ಭೀಮಾ ನದಿ ಪ್ರವಾಹದ ಹಿನ್ನಲೆ ಗಾಣಗಾಪುರ ದತ್ತಾತ್ರೇಯ ಭಕ್ತರು ಮತ್ತು ಘತ್ತರಗಿ ಭಾಗಮ್ಮ ತಾಯಿ ಭಕ್ತರಿ ಎರಡ್ಮೂರ ದಿನಗಳ ಕಾಲ ತಮ್ಮ ಪ್ರವಾಸ ಮುಂದುಡಿದರೆ ಸೂಕ್ತ ಎಂದು ಡಿಸಿ‌ ಬಿ. ಫೌಜೀಯಾ ತರನ್ನುಮ್ ತಿಳಿಸಿದ್ದಾರೆ. ಶುಕ್ರವಾರ 4 ಗಂಟೆಗೆ ಮಾತನಾಡಿದ ಅವರು, ಉಜನಿ‌ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರು ಬಿಟ್ಟಿರುವ ಪ್ರಯುಕ್ತ ಹಲವಡೆ ಪ್ರವಾಹ ಸಂಭವಿಸಿದೆ. ಅಲ್ಲದೆ ರಸ್ತೆ ಸಂಪರ್ಕ ಕಡಿತಗೊಂಡಿವೆ. ಭಕ್ತರು ಆಗಮಿಸಿ ಅನಾನುಕುಲಕ್ಕೆ ಒಳಗಾಗದೆ ಇಲ್ಲಿಗೆ ಬರುವದು ಮುಂದುಡಬೇಕೆಂದು ಹೇಳಿದರು.
Read More News
T & CPrivacy PolicyContact Us