Download Now Banner

This browser does not support the video element.

ರಾಮನಗರ: ಬಿಡಿಸಿಸಿ ಬ್ಯಾಂಕ್ ನಿಂದ ನಗರದಲ್ಲಿ ಗ್ರಾಹಕರ ದಿನಾಚರಣೆ.

Ramanagara, Ramanagara | Aug 23, 2025
ರಾಮನಗರ -- ಡಿಸಿಸಿ ಬ್ಯಾಂಕ್ ನಗರದ ಅಂಬೇಡ್ಕರ್ ಭವನದಲ್ಲಿ ಗ್ರಾಹಕರ ದಿನಾಚರಣೆ ಹಮ್ಮಿಕೊಂಡಿತ್ತು. ರಾಮನಗರ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರೈತರಿಗೆ ಕೆಸಿಸಿ ಬೆಳೆ ಸಾಲ, ಹೈನುಗಾರಿಕೆ ಸಾಲ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಾಲಕೃಷ್ಣ, ರೈತರು ತಮ್ಮ ಮನೆಗಳಲ್ಲಿ ನಡೆಯುವ ಯಾವುದೇ ಸಮಾರಂಭವಿರಲಿ ತಪ್ಪದೇ ನಂದಿನಿ ಉತ್ಪನ್ನ ಬಳಸಬೇಕು, ನಂದಿನಿ ಬಮೂಲ್ ಅವರದಲ್ಲ ನಮ್ಮದು, ಅದು ರೈತರ ಬ್ರಾಂಡ್ ಎಂದರು. ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ, ವಿಜಯ್ ದೇವ್, ವಿಧಾನ ಪರಿಷತ್ ಸದಸ್
Read More News
T & CPrivacy PolicyContact Us