Download Now Banner

This browser does not support the video element.

ರಾಮನಗರ: ಧರ್ಮಸ್ಥಳ ಷಡ್ಯಂತರದ ಹಿಂದೆ ತಮಿಳುನಾಡು ಕೇರಳದವರಿದ್ದಾರೆ. ನಗರದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿಕೆ.

Ramanagara, Ramanagara | Sep 2, 2025
ರಾಮನಗರ -- ಧರ್ಮಸ್ಥಳ ಷಡ್ಯಂತರದ ವಿರುದ್ಧ ಕೇಂದ್ರದ ಏಜೆನ್ಸಿ ನಿಂದ ತನಿಖೆ ಮಾಡಿಸಬೇಕು ಎಂದು ನಗರದಲ್ಲಿ ಮಂಗಳವಾರ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು. ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಹಿಂದೆ ತಮಿಳುನಾಡು, ಕೇರಳದವರಿದ್ದಾರೆ, ಹೊರಗಿನವರ ಪಾತ್ರ ಇರುವ ಸಾಧ್ಯತೆ ಕೂಡಾ ಇದೆ‌. ಹಾಗಾಗಿ ಇದನ್ನ ಕೇಂದ್ರದ ಒಂದು ಏಜೆನ್ಸಿ ಇದನ್ನ ತನಿಖೆ ಮಾಡಬೇಕಿದೆ‌. ಆ ಭಾಗದ ಸಂಸದರು ಈಗಾಗಲೇ ಕೇಂದ್ರ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಎಸ್ಐಟಿ ತನಿಖೆಯ ವರದಿಯೂ ಬರಲಿ, ಕೇಂದ್ರದ ತನಿಖೆಯಾ
Read More News
T & CPrivacy PolicyContact Us