Download Now Banner

This browser does not support the video element.

ಅಫಜಲ್ಪುರ: ತಾಲೂಕಿನಲ್ಲಿ ಬೆಳೆಗಳ ಹಾನಿ ,ಸಂಸದ ಸಾಗರ್ ಕಂಡ್ರೆ ಭೇಟಿ, ಪರಿಶೀಲನೆ

Afzalpur, Kalaburagi | Sep 2, 2025
ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಉದ್ದು ,ಹೆಸರು, ತೊಗರಿ ಮತ್ತಿತರ ಬೆಳೆಗಳು ಹಾಳಾಗಿದ್ದು,ಸೆ.2 ರಂದು ಸಂಸದ ಸಾಗರ್ ಕಂಡ್ರೆ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಸರ್ಕಾರದಿಂದ ಪರಿಹಾರ ಕೋಡಿಸುವ ಭರವಸೆ ನೀಡಿದರು. ಅನೇಕರು ಉಪಸ್ಥಿತರಿದ್ದರು
Read More News
T & CPrivacy PolicyContact Us