Download Now Banner

This browser does not support the video element.

ಹಾವೇರಿ: ಹಾವೇರಿನಗರದ ರೈಲುನಿಲ್ದಾಣದ ಬಳಿ ಇರುವ ಗಣೇಶನ ವಿಸರ್ಜನಾ ಕಾರ್ಯಕ್ರಮ

Haveri, Haveri | Sep 4, 2025
ಹಾವೇರಿನಗರದ ರೈಲುನಿಲ್ದಾಣದ ಬಳಿ ಆಟೋ ಚಾಲಕರು ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಿದ್ದರು. ಗಣೇಶ್ ಪ್ರತಿಷ್ಠಾಪಿಸಿ ಒಂಭತ್ತು ದಿನಗಳಾದ ಹಿನ್ನೆಲೆಯಲ್ಲಿ ಗುರುವಾರ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಿತು. ರೈಲು ನಿಲ್ದಾಣದಿಂದ ಗಣೇಶ್ ಮೂರ್ತಿಯನ್ನ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳ ಕಲಾ ಪ್ರದರ್ಶನ ಮೆರವಣಿಗಿಗೆ ಮೆರಗು ತಂದವು
Read More News
T & CPrivacy PolicyContact Us