ನಗರದದಲ್ಲಿ ಪ್ರತಿಷ್ಢಪಿಸಲಾಗಿದ್ದ ಕೆಲವು ಸಾರ್ವಜನಿಕ ಗಣೇಶ ಸಮಿತಿಗಳ ಗಣೇಶ ಮೂರ್ತಿಗಳನ್ನು ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು ನಗರದ ಅಭಿಷ್ಠಪದ ಯುವಕ ಸಂಘ , ಗಜಾನನ ಯುವಕ ಮಿತ್ರ ಮಂಡಳಿ ,ಯುವಕ ಸಂಘದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು ಯುವಕ ಯುವತಿಯರು ವಿವಿಧ ಹಾಡುಗಳಿಗೆ ಮಳೆಯ ನಡುವೆಯೆ ಟಪಾಂಗುಚ್ಚಿ ಸ್ಟೇಪ್ ಹಾಕುತ್ತಾ ಏಕದಂತನಿಗೆ ವಿದಾಯ ಹೇಳಿದ್ರು.