Download Now Banner

This browser does not support the video element.

ಬೀದರ್: 100 ಕೋಟಿ ರೂ. ಪ್ಯಾಕೇಜ್ ಷೋಷಿಸಿ ; ಕಾಳಗಾಪುರದಲ್ಲಿ ಶಾಸಕ ಚವ್ಹಾಣ್

Bidar, Bidar | Aug 31, 2025
ಔರಾದ್ : ಭಾರೀ ಪ್ರಮಾಣದಲ್ಲಿ ಸುರಿದ ಮಳೆಗೆ ಕ್ಷೇತ್ರದಲ್ಲಿ ಅಪಾರ ಹಾನಿಯಾಗಿದ್ದು, ಸರ್ಕಾರ 100 ಕೋಟಿ ರೂ. ಪ್ಯಾಕೇಜ್ ಘೋಷಿಸಿ ಎಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ. ಕಾಳಗಾಪುರದಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಗೆ ಮಳೆ ಹಾನಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
Read More News
T & CPrivacy PolicyContact Us