Download Now Banner

This browser does not support the video element.

ಬೀಳಗಿ: ಕೊಪ್ಪ ಎಸ್‌ಕೆ ಗ್ರಾಮದ ಹೊರವಲಯದಲ್ಲಿ ಇರುವ ದೇವಸ್ಥಾನದಲ್ಲಿನ ಬೆಳ್ಳಿಯ ಮೂರ್ತಿಗಳ ಕಳ್ಳತನ, ದೂರು ದಾಖಲು

Bilgi, Bagalkot | Aug 23, 2025
ಬಾಗಲಕೋಟ ಜಿಲ್ಲೆಯ ಬೀಳಗಿ ಪೋಲಿಸ್ ಠಾಣಾ ವ್ಯಾಪ್ತಿಯ ಕೊಪ್ಪ ಎಸ್‌ಕೆ ಗ್ರಾಮದ ಹೊರ ವಲಯದಲ್ಲಿ ಇರುವ ಶ್ರೀಗುರು ಗಂಗಾಧರ ಹಾಗೂ ಚಂದ್ರಗಿರಿ ದೇವಿಯ ದೇವಸ್ಥಾನದಲ್ಲಿ ದೇವರು ಗದ್ದಿಗೆಗ ಹಾಕಿದ ಕೀಲಿಯನ್ನು ಯಾರೋ ಕಳ್ಳರು ಜಖಂಡಗೊಳಿಸಿ ದೇವಸ್ಥಾನದ ಒಳಗೆ ಹೊಕ್ಕು ಗದ್ದುಗೆಯಲ್ಲಿ ಇದ್ದ ೩೬೯೯೮೦ ರೂ ಕಿಮತ್ತಿನ ಎರಡು ಬೆಳ್ಳಿಯ ಮೂರ್ತಿಗಳು ಹಾಗೂ ಮೂರು ಬೆಳ್ಳಿ ಕಣ್ಣುಗಳನ್ನು ಕಳ್ಳತನ ಮಾಡಿಕೊಂಡು ಹೋದ ಘಟನೆ ನಡೆದಿದೆ. ಈ ಕುರಿತು ಬೀಳಗಿ ಪೋಲಿಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೋಲಿಸರು ತನಿಖೆ ನಡೆಸಿದ್ದಾರೆ ಎಂದು ಅಗಸ್ಟ ೨೩ ಮಧ್ಯಾಹ್ನ ೧ ಗಂಟೆಗೆ ಪೋಲಿಸ್ ಮಾಹಿತಿಯಿಂದ ತಿಳಿದು ಬಂದಿದೆ.
Read More News
T & CPrivacy PolicyContact Us