Download Now Banner

This browser does not support the video element.

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ರೈತರ ಪ್ರತಿಭಟನೆ

Haveri, Haveri | Sep 9, 2025
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿಯಲ್ಲಿ ಹಸಿರುಸೇನೆ ಹಾಗೂ ರೈತ ಪ್ರತಿಭಟನೆ ನಡೆಸಿತು. ಬೆಳೆವಿಮೆ,ಬೆಳೆನಷ್ಟ ಪರಿಹಾರ, ಮಧ್ಯಂತರ ಹಣ ಬಿಡುಗಡೆಗೆ ರೈತರು ಒತ್ತಾಯಿಸಿದರು. ಶೀಘ್ರವೇ ಬೇಡಿ ವರದಾ ನದಿ ಜೋಡಣೆ ಯೋಜನೆ ಜಾರಿಗೊಳಿಸುವಂತೆ ರೈತರು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲಗೆ ಮನವಿ ಸಲ್ಲಿಸಿದರು.
Read More News
T & CPrivacy PolicyContact Us