Download Now Banner

This browser does not support the video element.

ಹಾನಗಲ್: ಬೈಚವಳ್ಳಿ ಗ್ರಾಮದ ರೈತ ರಾಜೀವ್ ದಾನಪ್ಪನವರಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಗರಿ

Hangal, Haveri | Sep 12, 2025
ಬೈಚವಳ್ಳಿ ಗ್ರಾಮದ ರೈತ ರಾಜೀವ್ ದಾನಪ್ಪನವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಗರಿ ಲಭಿಸಿದೆ. ಸೆ 15ರಂದು ಧಾರವಾಡ ಕೃಷಿ ಮೇಳದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
Read More News
T & CPrivacy PolicyContact Us