Install App
honnappa.barki
This browser does not support the video element.
ರಾಣೇಬೆನ್ನೂರು: ಇಟಗಿ, ಅಂತರವಳ್ಳಿ, ಏರಿಕುಪ್ಪಿ ಗ್ರಾಮದಲ್ಲಿ ಬೆಳ್ಳುಳ್ಳಿ ನಾಶ ಸೂಕ್ತ ಪರಿಹಾರ ನೀಡುವಂತೆ ರೈತ ಮುಖಂಡ ರವೀಂದ್ರಗೌಡ ಅಗ್ರಹ
Ranibennur, Haveri | Aug 31, 2025
ತಾಲೂಕಿನಲ್ಲಿ ಸುರಿದ ಮಳೆಗೆ ಇಟಗಿ, ಅಂತರವಳ್ಳಿ, ಎರೆಕುಪ್ಪಿ ಗ್ರಾಮದಲ್ಲಿ ರೈತರು ಬೆಳೆದ ಬೆಳ್ಳುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮುಖಂಡ ರವೀಂದ್ರಗೌಡ ಪಾಟೀಲ್ ಸರಕಾರಕ್ಕೆ ಆಗ್ರಹಿಸಿದರು.
Share
Read More News
T & C
Privacy Policy
Contact Us
Your browser does not support JavaScript!