ಚನ್ನಪಟ್ಟಣ -- ತಾಲ್ಲೂಕಿನ ದೊಡ್ಡ ಮಳೂರು ಗ್ರಾಮದ ಸಾಯಿ ಮಂದಿರಲ್ಲಿ ಮಂಗಳವಾರ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಜಯಮುತ್ತು ತಮ್ಮ ತಾಯಿ ಹೆಸರಿನಲ್ಲಿ 500 ಕ್ಕೂ ಹೆಚ್ಚು ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿದರು . ಕಳೆದ 16 ವರ್ಷಗಳಿಂದ ತಮ್ಮ ತಾಯಿ ಚನ್ನಪ್ಪ ಅವರ ಹೆಸರಿನಲ್ಲಿ ಚನ್ನಮ್ಮ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರತಿ ವರ್ಷ ಉಜಿತವಾಗಿ ಗಣೇಶ ಮೂರ್ತಿ ವಿತರಣೆ ಮಾಡುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವೂ ಸಹ 500 ಕ್ಕೂ ಹೆಚ್ಚು ಗಣಪತಿಗಳನ್ನು ವಿತರಿಸಿ ಮಾತನಾಡಿದ ಜಯಮುತ್ತು ಪ್ರ