Download Now Banner

This browser does not support the video element.

ಅಫಜಲ್ಪುರ: ಭೀಮಾ ಪ್ರವಾಹದಿಂದ ಮಣ್ಣೂರು ಯಲ್ಲಮ್ಮ ದರ್ಶನಕ್ಕೆ ಅಡಚಣೆ, ಗ್ರಾಮದಲ್ಲಿನ ಪರ್ಯಾಯ ದೇವಸ್ಥಾನ ದರ್ಶನ ಪಡೆಯಿರಿ: ಅರ್ಚಕ್ ಸಚಿನ

Afzalpur, Kalaburagi | Aug 22, 2025
ಉಜನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ ಪರಿಣಾಮ ಮಣ್ಣೂರು ಎಲ್ಲಮ್ಮ‌ ದೇವಿ ದೇವಸ್ಥಾನದ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ದೇವಸ್ಥಾನ ಕೂಡಾ ಅರ್ಧಭಾಗದಷ್ಟು ಮುಳುಗಡೆ ಆಗಿದೆ. ಈ ಹಿನ್ನಲೆ ತಾಯಿಯ ಪಾದುವಿಕೆಗಳನ್ನು ಮುಖ್ಯದ್ವಾರದ ಬಳಿ ಇಡಲಾಗಿದ್ದು, ಇಲ್ಲಿಂದಲೇ ದರ್ಶನ ಮಾಡಬಹುದಾಗಿದೆ. ಅಮವಾಸೆಯಾದ ಹಿನ್ನಲೆ ನಾಳೆ ಸುಮಾರು 40 ಸಾವಿರ ಜನಸಂಖ್ಯೆ ಬರುವ ಸಾಧ್ಯತೆ ಇದ್ದು, ಭಕ್ತರು ಗ್ರಾಮದಲ್ಲಿರುವ ಮತ್ತೊಂದು ಯಲ್ಲಮ್ಮತಾಯಿಯ ದರ್ಶನ ಪಡೆಯಬೇಕೆಂದು ಅರ್ಚಕ ಸಚಿನ‌ ಹೇಳಿದ್ದಾರೆ.
Read More News
T & CPrivacy PolicyContact Us