Download Now Banner

This browser does not support the video element.

ಬೆಂಗಳೂರು ಪೂರ್ವ: ಜಾತಿ ನಿಂದನೆ ಆರೋಪದಡಿ ಬಂಧನವಾಗಿದ್ದ ಲಾಯರ್ ಜಗದೀಶ್ ಗೆ ಜಾಮೀನು ನೀಡಿದ ಎಸಿಜೆಎಂ ಕೋರ್ಟ್

Bengaluru East, Bengaluru Urban | Aug 23, 2025
ಜಾತಿ ನಿಂದನೆ ಆರೋಪದಡಿ ಬಂಧನವಾಗಿದ್ದ ಲಾಯರ್ ಜಗದೀಶ್ ಅವರಿಗೆ ಜಾಮೀನು ಮಂಜೂರಾಗಿದೆ. ಶನಿವಾರ ವಕೀಲ ಜಗದೀಶ್​​ಗೆ 7ನೇ ಎಸಿಜೆಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ 8,000 ರೂಪಾಯಿ ಶ್ಯೂರಿಟಿ ಬಾಂಡ್ ನೀಡಲು ಕೋರ್ಟ್​ ಸೂಚಿಸಿದೆ. ಶುಕ್ರವಾರ ​ಕೊಡಿಗೆಹಳ್ಳಿ ಪೊಲೀಸರಿಂದ ಬಂಧನವಾಗಿದ್ದ ಜಗದೀಶ್‌ ಇದೀಗ ಹೊರಬಂದಿದ್ದಾರೆ. ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಅನ್ವಯ ಲಾಯರ್ ಜಗದೀಶ್​ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
Read More News
T & CPrivacy PolicyContact Us