Download Now Banner

This browser does not support the video element.

ಹುನಗುಂದ: ಗಂಜಿಹಾಳ ಗ್ರಾಮದಲ್ಲಿ ಅನ್ನದಾನೇಶ್ವರ ವೃತ್ತಕ್ಕೆ ಮುಪ್ಪಿನ ಬವಲಿಂಗ ಶ್ರೀಳಿಂದ ಭೂಮಿಪೂಜೆ

Hungund, Bagalkot | Aug 22, 2025
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದಲ್ಲಿ ಅನ್ನದಾನೇಶ್ವರ ವೃತ್ತಕ್ಕೆ ಭೂಮಿ ಪೂಜೆಯನ್ನು ಅಗಸ್ಟ ೨೨ ಸಾಯಂಕಾಲ ೪ ಗಂಟೆಗೆ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೆರೆ- ಇಟಗಿಯ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ನೆರವೇರಿಸಿದರು. ಈ ಸಮಯದಲ್ಲಿ ಶ್ರೀಮಠದ ಸದ್ಬಕ್ತರು ಉಪಸ್ಥಿತರಿದ್ದರು.
Read More News
T & CPrivacy PolicyContact Us