Download Now Banner

This browser does not support the video element.

ರಾಯಚೂರು: ಒಳ ಮೀಸಲಾತಿ ವರದಿ ಅಂಗೀಕಾರ ಸ್ವಾಗತಾರ್ಹ: ನಗರದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ರವೀಂದ್ರನಾಥ್ ಪಟ್ಟಿ

Raichur, Raichur | Aug 21, 2025
ರಾಯಚೂರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಒಳ ಮೀಸಲಾತಿ ಹೋರಾಟ ಸಮಿತಿಯ ಸಂಚಾಲಕ ರವೀಂದ್ರನಾಥ್ ಪಟ್ಟಿ ಮಾತನಾಡಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಕುರಿತು ಆಯೋಗ ನೀಡಿರುವ ವರದಿ ಅಂಗೀಕಾರ ಮಾಡಿದ್ದು ಸ್ವಾಗತವಾಗಿದ್ದು ಶೀಘ್ರ ಮೀಸಲಾತಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದರು
Read More News
T & CPrivacy PolicyContact Us