Download Now Banner

This browser does not support the video element.

ಕಲಬುರಗಿ: ಉದನೂರ ಗ್ರಾಮದಲ್ಲಿ ಬೀದಿನಾಯಗಳ ಗೋದಾಮು ನಿರ್ಮಾಣ ಮಾಡದಂತೆ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

Kalaburagi, Kalaburagi | Sep 13, 2025
ಕಲಬುರ್ಗಿಯ ಉದನೂರ ಗ್ರಾಮದ ಬಳಿ ಬೀದಿ ನಾಯಿಗಳ ಗೋದಾಮು ನಿರ್ಮಾಣ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ನಿರ್ಮಾಣ ಮಾಡದಂತೆ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ನಿರ್ಮಾಣ ಮಾಡಲ್ಲ ಎಂದು ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ವಾಪಸ ಪಡೆದರು. ಸೆ. ೧೩ ರಂದು ಪ್ರತಿಭಟನೆ ಮಾಡಿದರು
Read More News
T & CPrivacy PolicyContact Us