Download Now Banner

This browser does not support the video element.

ಶಿರಸಿ: ಆನೆಹೊಂಡದ ಬಳಿ ಗಾಂಜಾ ಸೇವನೆ, ವ್ಯಕ್ತಿ ಬಂಧನ

Sirsi, Uttara Kannada | Aug 17, 2025
ಶಿರಸಿ : ನಗರದ ಆನೆಹೊಂಡದ ಹತ್ತಿರ ವ್ಯಕ್ತಿಯೊಬ್ಬ ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಠಾಣೆ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ ಘಟನೆ ಜರುಗಿದೆ.ಶಿರಸಿಯ ಗಣೇಶ ನಗರ ಮಂಜುನಾಥ ಕಾಲೋನಿಯ ನಿವಾಸಿಯಾದ ಶ್ರೀಕಾಂತ ಮಂಜಪ್ಪ ಅಗಸನಹಳ್ಳಿ ಬಂಧಿತ ಆರೋಪಿಯಾಗಿದ್ದಾನೆ.
Read More News
T & CPrivacy PolicyContact Us