Download Now Banner

This browser does not support the video element.

ಯಲ್ಲಾಪುರ: ಪಟ್ಟಣದ ವಿವಿಧೆಡೆಯ ಸಾರ್ವಜನಿಕ ಗಣೇಶನ ದರ್ಶನ್ ಪಡೆದ ಶಾಸಕ ಹೆಬ್ಬಾರ್

Yellapur, Uttara Kannada | Sep 6, 2025
ಯಲ್ಲಾಪುರ, ಯಲ್ಲಾಪುರ ಪಟ್ಟಣದ ತಿಲಕಚೌಕ್, ಕಟ್ಟಿಗೆ ಡಿಪೋ ಹಾಗೂ ಪೋಲಿಸ್ ಕ್ವಾರ್ಟರ್ ನಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಗಣಪತಿಯ ದರ್ಶನವನ್ನು ಶಾಸಕರಾದ ಶಿವರಾಮ ಹೆಬ್ಬಾರ್ ಪಡೆದರು. ಶ್ರೀ ಗಣಪತಿ ಗೆ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು ಹಾಗೂ ಈ ಸಂದರ್ಭದಲ್ಲಿ ಗಜಾನನೋತ್ಸವ ಸಮಿತಿಯ ಪದಾಧಿಕಾರಿಗಳು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.
Read More News
T & CPrivacy PolicyContact Us