Download Now Banner

This browser does not support the video element.

ಶಿರಸಿ: ಸೆ 13 ರಂದು ಮುಂಡಗೋಡದಲ್ಲಿ ಬಸವ ಸಂಸ್ಕೃತಿ ಅಭಿಯಾನ,ಬೃಹತ್ ಸಮಾವೇಶ -ಅತ್ತಿವೇರಿ ಬಸವರಾಜೇಶ್ವರಿ ಮಾತಾಜಿ ಮಾಹಿತಿ

Sirsi, Uttara Kannada | Sep 8, 2025
ಶಿರಸಿ: ಬಸವಣ್ಣ ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಐತಿಹಾಸಿಕ ಘೋಷಣೆ ಮಾಡಿ ಒಂದು ವರ್ಷ ಪೂರೈಸಿದ ನಿಮಿತ್ತ ಜಿಲ್ಲಾ ಮಟ್ಟದ ಬಸವ ಸಂಸ್ಕೃತಿ ಅಭಿಯಾನ ಸೆ.13 ರಂದು ಮುಂಡಗೋಡ ತಾಲೂಕಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನ ಉತ್ಸವ ಸಮಿತಿಯ ಗೌರವಾಧ್ಯಕ್ಷೆ ಅತ್ತಿವೇರಿ ಬಸವಧಾಮ ದ ಶ್ರೀ ಬಸವೇಶ್ವರಿ ಮಾತಾಜಿ ತಿಳಿಸಿದರು.ಸಮಿತಿ ಯ ಜಿಲ್ಲಾಧ್ಯಕ್ಷ ವಿ ಎಸ್ ಪಾಟೀಲ್,ಅ ಭಾ ವಿ ಲಿಂ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ್ ಅಲ್ಲಯ್ಯನವರ ಮಠ,ಕಾರ್ಯದರ್ಶಿ ಬಸವರಾಜ್ ಪಾಟೀಲ್,ಇತರರು ಇದ್ದರು
Read More News
T & CPrivacy PolicyContact Us