Download Now Banner

This browser does not support the video element.

ಆಳಂದ: ಜೀರಹಳ್ಳಿ ಸೇರಿ ತಾಲೂಕಿನ ಹಲವಡೆ ಬೆಳೆ ಹಾನಿ ಪರಿಶೀಲನೆ ನಡೆಸಿದ ಶಾಸಕ ಬಿ.ಆರ್. ಪಾಟೀಲ್

Aland, Kalaburagi | Sep 13, 2025
ಆಳಂದ ತಾಲ್ಲೂಕಿನ ಜೀರಹಳ್ಳಿ, ಖಾನಾಪುರ, ಚಿಂಚೋಳಿ ಬಿ ಹಾಗೂ ಪಡಸಾವಳಿ ಗ್ರಾಮಗಳಲ್ಲಿ ಹೊಲಗದ್ದೆಗಳಿಗೆ ಹಳ್ಳದ ನೀರು ಹರಿದು ಬೆಳೆ, ಜಮೀನು ಹಾಗೂ ಸೇತುವೆ ಹಾನಿಯಾದ ಸ್ಥಳಗಳಿಗೆ ಶಾಸಕ ಬಿ.ಆರ್. ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು. ರೈತರಿಗೆ ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಹಸಿಲ್ದಾರರು, ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಶೆನಿವಾರ 8 ಗಂಟೆವರೆಗೆ ಭೇಟಿ ನೀಡಿದರು...
Read More News
T & CPrivacy PolicyContact Us