Download Now Banner

This browser does not support the video element.

ಮೈಸೂರು: ಆಲನಹಳ್ಳಿ ಉದ್ಯಾನವನದಲ್ಲಿ ಮಣ್ಣಿನ ಗಣಪ ತಯಾರಿಕೆ ಕಲಿತ ಮಕ್ಕಳು

Mysuru, Mysuru | Aug 23, 2025
ನಗರದ ಆಲನಹಳ್ಳಿಯಲ್ಲಿರುವ ಶ್ರೀ ಬಸವೇಶ್ವರ ಯೋಗ ಉದ್ಯಾನವನದಲ್ಲಿ ಪರಿಸರ ಬಳಗದಿಂದ ಮಕ್ಕಳಿಗೆ ಮಣ್ಣಿನ ಗಣಪನನ್ನು ತಯಾರಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ನೂರಾರು ಮಕ್ಕಳು ಪಾಲ್ಗೊಂಡು ಪರಿಸರ ಬಳಗದ ಮಹಿಳೆಯರು ನೀಡಿದ ಮಾರ್ಗದರ್ಶನದಂತೆ ಮಣ್ಣು ಬಳಸಿ ಗಣೇಶ ಮೂರ್ತಿಗಳನ್ನು ತಯಾರಿಸಿ, ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನೇ ಬಳಸುವಂತೆ ಜಾಗೃತಿ ಸಂದೇಶ ನೀಡಿದರು.
Read More News
T & CPrivacy PolicyContact Us