Download Now Banner

This browser does not support the video element.

ಚನ್ನಪಟ್ಟಣ: ನಗರದ ಅಭಿವೃದ್ಧಿಗೆ ಸರ್ಕಾರ 31 ಕೋಟಿ ರೂ ಅನುದಾನ ನೀಡಿದೆ. ನಗರದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ ಹೇಳಿಕೆ.

Channapatna, Ramanagara | Sep 8, 2025
ಚನ್ನಪಟ್ಟಣ -- ನಗರದ 31 ವಾರ್ಡ್ ಗಳಲ್ಲಿ ಅಭಿವೃದ್ಧಿ ಕಾಮಾಗಾರಿ ಕೈಗೊಳ್ಳು ಸರ್ಕಾರ 31 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಸೋಮವಾರ ಸಂಜೆ ಶಾಸಕ ಸಿ.ಪಿ.ಯೋಗೇಶ್ವರ ತಿಳಿಸಿದರು. ನಗರ ವ್ಯಾಪ್ತಿಯ 10ನೇ ವಾರ್ಡಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಶಾಸಕ ಸಿ.ಪಿ.ಯೋಗೇಶ್ವರ ರಾಮಮ್ಮನ‌ಕೆರೆ ಚಾನಲ್ ಗಳು ಮತ್ತು ರಸ್ತೆಗಳ‌ ಅವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿ ಸಾರ್ವಜನಿಕರ, ಬಡಾವಣೆ ನಿವಾಸಿಗಳ ಸಮಸ್ಯೆ ಆಲಿಸಿದರು. ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪಿ.ಯೋಗೇಶ್ವರ, ಯುಜಿಡಿ ಕಾಮಾಗಾರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ವೆಟ್
Read More News
T & CPrivacy PolicyContact Us