ಕರ್ನಾಟಕದ ಏಕೀಕರಣ ಕನ್ನಡ ನಾಡು ನುಡಿಗಾಗಿ ದುಡಿದವರು ಪಾಟೀಲ್ ಪುಟ್ಟಪ್ಪ ಪಾಪು ಎಂದೇ ಕರೆಯಲ್ಪಡುವ ಪಾಟೀಲ್ ಪುಟ್ಟಪ್ಪ ನಿಧನರಾಗಿ ಐದು ವರ್ಷಗಳೇ ಗತಿಸಿವೆ. ಅವರ ಅಂತ್ಯಕ್ರಿಯೆ ಮಾಡಿರುವ ಸಮಾದಿ ಮಾತ್ರ ಅಭಿವೃದ್ದಿಯಾಗಿಲ್ಲ ಸರ್ಕಾರ ಮತ್ತು ಸಂಬಂಧಿಕರು ಈ ಕುರಿತಂತೆ ನಿರ್ಣಯಕ್ಕೆ ಬಂದು ಆದಷ್ಟು ಬೇಗ ಅವರ ಆಸೆಯಂತೆ ಗ್ರಂಥಾಲಯ ನಿರ್ಮಿಸುವಂತೆ ಸಾಹಿತಿಗಳು ಒತ್ತಾಯಿಸಿದ್ದಾರೆ