Download Now Banner

This browser does not support the video element.

ಸಿಂಧನೂರು: ಕಲಮಂಗಿ ಗ್ರಾಮದ ಎರಡನೇ ಕಲಬುರ್ಗಿ ಎಂದು ಕರೆಯಲ್ಪಡುವ ಶ್ರೀ ಶರಣಬಸವೇಶ್ವರರ 36ನೇ ವರ್ಷದ ಪುರಾಣ ಮಹಾಮಂಗಲದ ಅಂಗವಾಗಿ ಮಹಾರುದ್ರಭಿಷೇಕ ಜರಗಿತು

Sindhnur, Raichur | Aug 24, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಎರಡನೇ ಕಲಬುರ್ಗಿ ಎಂದು ಪ್ರಖ್ಯಾತಿ ಪಡೆದಿರುವ ಕಲ್ಮಂಗಿ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರರ 36ನೇ ವರ್ಷದ ಪುರಾಣ ಮಹಾಮಂಗಳದ ಅಂಗವಾಗಿ ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ವಿಧಿ ವಿಧಾನದ ಮೂಲಕ ಮಹಾ ರುದ್ರಭಿಷೇಕ ಜರುಗಿತು. ಈ ರುದ್ರಾಭಿಷೇಕ ಕಾರ್ಯಕ್ರಮದಲ್ಲಿ ಹರ ಗುರು ಚರ ಮೂರ್ತಿಗಳು ಗ್ರಾಮದ ಮುಖಂಡರು ಯುವಕರು ಭಾಗಿಯಾಗಿ ಶ್ರೀ ಶರಣಬಸವೇಶ್ವರರ ಕೃಪೆಯ ಪಾತ್ರರಾದರು.
Read More News
T & CPrivacy PolicyContact Us