Download Now Banner

This browser does not support the video element.

ನವಲಗುಂದ: ನವಲಗುಂದ ತಾಲೂಕಿನ ಇಬ್ರಾಹಿಮಪುರ ಗ್ರಾಮದ ಜಾತ್ರಾಮಹೋತ್ಸವದಲ್ಲಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ

Navalgund, Dharwad | Aug 23, 2025
ನವಲಗುಂದ ತಾಲೂಕಿನ ಇಬ್ರಾಹಿಮಪುರ ಗ್ರಾಮದ ಶ್ರೀ ಸದ್ಗುರು ಸಿದ್ಧಪ್ಪಜನವರ ಆಶೀರ್ವಾದ ಪಡೆದು, ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ಭಾಗಿಯಾದರು.ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು..
Read More News
T & CPrivacy PolicyContact Us