Download Now Banner

This browser does not support the video element.

ಕಮಲಾಪುರ: ಮೀಸಲಾತಿ ಅನ್ಯಾಯ, ಪಟ್ಟಣದಲ್ಲಿ ಬಂಜಾರಾ, ಭೋವಿ, ಕೊಂಚ ಕೊರಮ ಸಮುದಾಯದ ಪ್ರತಿಭಟನೆ

Kamalapur, Kalaburagi | Sep 6, 2025
ರಾಜ್ಯ ಸರ್ಕಾರದ ಒಳ ಮೀಸಲಾತಿ ಹಂಚಿಕೆಯಲ್ಲಿ ಬಂಜಾರಾ, ಭೋವಿ, ಕೊಂಚ, ಕೊರಮ ಸೇರಿದಂತೆ ಹಲವಾರು ಹಿಂದುಳಿದ ಜಾತಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕಮಲಾಪುರದಲ್ಲಿ ಶೆನಿವಾರ 11 ಕ್ಕೆ ಭಾರಿ ಪ್ರತಿಭಟನೆ ನಡೆಯಿತು. ಸರ್ಕಾರ ಹೊಂದಿರುವ ವರದಿಯಲ್ಲಿ ಅನೇಕ ಲೋಪದೋಷಗಳಿದ್ದು, 101 ಜಾತಿಗಳ ಜನಸಂಖ್ಯೆ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ನಿಖರವಾಗಿಲ್ಲ, ಇದನ್ನು ಸರಿಪಡಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ರವಾನಿಸಲಾಯಿತು.
Read More News
T & CPrivacy PolicyContact Us