Download Now Banner

This browser does not support the video element.

ಯಲ್ಲಾಪುರ: ಉಮ್ಮಚ್ಗಿಯಲ್ಲಿ ಅ 5ರಂದು ರಾಜ್ಯ ಮಟ್ಟದ ಮಕ್ಕಳ ಗೋಷ್ಠಿ,ಅ ಭಾ ಸಾ ಪರಿಷತ್ ರಾಜ್ಯ ಕಾರ್ಯದರ್ಶಿ ರಘುನಂದನ್ ಭಟ್ಟ ಮಾಹಿತಿ

Yellapur, Uttara Kannada | Sep 13, 2025
ಯಲ್ಲಾಪುರ: ಉಮ್ಮಚ್ಗಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನಿಂದ ಮಕ್ಕಳ ಗೋಷ್ಠಿ ಅಕ್ಟೋಬರ್ ೫ ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಡೀ ರಾಜ್ಯದ ಆರರಿಂದ ಹತ್ತನೇ ಇಯತ್ತೆಯ ವರೆಗಿನ ಆಯ್ದ ಮಕ್ಕಳು ಬರುತ್ತಾರೆ. ಹೊರಗಿನಿಂದ ಬಂದವರಿಗೆ ಸ್ಥಳೀಯರ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಸೀತೆಯ ಕುರಿತಾದ ಸೀತಾನುಸಂಧಾನ ಎಂಬ ಕಾರ್ಯಕ್ರಮ ನಡೆಸಲಾಗುತ್ತಿದೆ. ಅಂದರೆ ಮಕ್ಕಳು ಸೀತೆಯ ವಿಷಯದಲ್ಲಿ ಮಾತನಾಡುತ್ತಾರೆ. ಎಂದು ಅಖಿಲ ಭಾರತೀಯ ಸಾಹಿತ್ಯಪರಿಷತ್ ನ ಎಂದು ರಾಜ್ಯ ಪ್ರಧಾನ ಕಾರ್ಯ ದರ್ಶಿ ರಘುನಂದನ ಭಟ್ಟ ಹೇಳಿದರು.
Read More News
T & CPrivacy PolicyContact Us