Download Now Banner

This browser does not support the video element.

ರಾಮನಗರ: ಕೆಂಗಲ್ಲ ಕೊರಳು  ಪುಸ್ತಕ ಲೋಕಾರ್ಪಣೆ. ನಗರದ ಎಮ್.ಹೆಜ್ ಶಾಲೆಯಲ್ಲಿ ಕಾರ್ಯಕ್ರಮ.

Ramanagara, Ramanagara | Aug 24, 2025
‌ರಾಮನಗರ -- ನಗರದ ಎಮ್.ಹೆಚ್.ಶಾಲೆಯಲ್ಲಿ  ಕೆಂಗಲ್ಲ ಕೊರಳು ಪುಸ್ತಕ ಲೋಕಾರ್ಪಣೆ ನಡೆಯಿತು. ಆರೋಗ್ಯ ಇಲಾಖೆಯ ಅಧಿಕಾರಿಯಾಗಿದ್ದರು ಸುಮಾರು 40 ವರ್ಷಕ್ಕೂ ಹೆಚ್ಚು ಕಾಲದಿಂದ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕೆಂಗಲ್ ವಿನಯ್ ಕುಮಾರ್ ಕಲಾ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಎಚ್.ವಿ.ಹನುಮಂತು ಕಲಾಬಳಗ , ಹಾಗೂ ಅಂಕನಹಳ್ಳಿ ಪ್ರಕಾಶನ ಅಭಿನಂದನಾ ಗ್ರಂಥ ಬಿಡುಗಡೆ ಹೊರತಂದಿದೆ. ಇನ್ನೂ ಕಾರ್ಯಕ್ರಮದಲ್ಲಿ ಡಾ.ಬೈರಮಂಗಲ ರಾಮೇಗೌಡ, ನಗರಸಭೆಯ ಅಧ್ಯಕ್ಷ ಶೇಷಾದ್ರಿ, ಹಾಗೂ ಜಾನಪದ ತಜ್ಞ ಬೈರೇಗೌಡ ಪುಸ್ತಕ ಬಿಡುಗಡೆ ಮಾಡಿದರು, ಇದೇ
Read More News
T & CPrivacy PolicyContact Us