Download Now Banner

This browser does not support the video element.

ಚನ್ನಪಟ್ಟಣ: ಧರ್ಮಸ್ಥಳ ಸತ್ಯ ಯಾತ್ರೆ, ತಾಲ್ಲೂಕಿನಿಂದ 15 ಬಸ್ ಗಳಲ್ಲಿ ಹೊರಟ ಧರ್ಮಸ್ಥಳದ ಭಕ್ತರು.

Channapatna, Ramanagara | Aug 31, 2025
ಚನ್ನಪಟ್ಟಣ -- ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಖಂಡಿಸಿ ಹಮ್ಮಿಕೊಂಡಿರುವ ಧರ್ಮಸ್ಥಳ ಸತ್ಯ ಯಾತ್ರೆ ಬೆಂಬಲಿಸಿ ಭಾನುವಾರ ಬೆಳಿಗ್ಗೆ 6:30 ಸಮಯದಲ್ಲಿ 15ಕ್ಕೂ ಹೆಚ್ಚು ಬಸ್ ಗಳಲ್ಲಿ ಜೆಡಿಎಸ್ ಕಾರ್ಯಕರು ತೆರಳಿದರು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಧರ್ಮಸ್ಥಳ ಸತ್ಯ ಯಾತ್ರೆ ಕರೆ ನೀಡಿರುವ ಹಿನ್ನಲೆಯಲ್ಲಿ ಜಿಲ್ಲೆಯ ಚನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಹಾಗೂ ಆರೋಹಳ್ಳಿ ತಾಲ್ಲೂಕಿನಿಂದಲೂ ಜೆಡಿಎಸ್ ಕಾರ್ಯಕರ್ತರು ಹಾಗೂ ಧರ್ಮಸ್ಥಳದ ಭಕ್ತರು ಬಸ್ ಗಳಲ್ಲಿ ತೆರಳಿದರು.
Read More News
T & CPrivacy PolicyContact Us